Chatrapathi Shivaji Maharaj Life

Chatrapathi Shivaji Maharaj Life

Ramesha Doddapura

Share:
Share:
ಶೇಷಾದ್ರಿಪುರ ನಗರ - ಪ್ರಚಾರ ವಿಭಾಗ ಶಿವಾಜಿ ಸಪ್ತಾಹ ಪಾಡ್‌ಕಾಸ್ಟ್: ಭಾಗ ೮ ಪುಸ್ತಕ: ಯುಗಾವತಾರ ಲೇಖಕರು: ಶ್ರೀ ಹೊ.ವೆ. ಶೇಷಾದ್ರಿ ಹಿಂದು ಸಾಮ್ರಾಜ್ಯ ದಿನ ಮುಹೂರ್ತ ಹತ್ತಿರ ಹತ್ತಿರ ಬಂದಿತು. ಪವಿತ್ರ ನದಿಗಳ ಪುಣ್ಯೋದಕಗಳು ತವಕದಿಂದ ಕಾದಿದ್ದವು. ಮಹಾರಾಜರು, ಮಹಾರಾಣಿ, ಯುವರಾಜ ಸಂಭಾಜಿ ಸ್ವರ್ಣಪೀಠಗಳ ಮೇಲೆ ಕುಳಿತರು, ಪಂಚಾಮೃತ ಸ್ನಾನ, ಸಾಗರಗಳ ನೀರಿನ ಸಿಂಚನ, ಶುದ್ಧೋದಕ ಸ್ನಾನ. ಸಪ್ತನದಿಜಲದ ಅಭಿಷೇಕ - ಒಂದಾದ ಮೇಲೆ ಒಂದು ಆದವು . ಇಂದು ಆ ನದಿಗಳಿಗೆ ಏನು ಭಾಗ್ಯ ! “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ...” ಮಂತ್ರೋಚ್ಚಾರ ಆಯಿತು. ಆದರೆ ಆ ...Read More
ಶೇಷಾದ್ರಿಪುರ ನಗರ - ಪ್ರಚಾರ ವಿಭಾಗ ಶಿವಾಜಿ ಸಪ್ತಾಹ ಪಾಡ್‌ಕಾಸ್ಟ್: ಭಾಗ ೮ ಪುಸ್ತಕ: ಯುಗಾವತಾರ ಲೇಖಕರು: ಶ...Read More